Karnataka
ಕ್ಯಾನ್ಬೆರಾ ವಿವಿಯಿಂದ ಯುಸಿ ಕ್ರಿಕೆಟ್ ಚಾಲೆಂಜ್ನ ಮೂರನೇ ಆವೃತ್ತಿ ಮುಕ್ತಾಯ : ಕ್ರೀಡೆ ಮತ್ತು...
24 ಶಾಲಾ ತಂಡಗಳು ಮತ್ತು 300 ಕ್ಕೂ ಹೆಚ್ಚು ಯುವ ಕ್ರಿಕೆಟಿಗರನ್ನು ಒಟ್ಟುಗೂಡಿಸಿದ ವಾರಪೂರ್ತಿ ನಡೆಯುವ ಬೆಂಗಳೂರು ಪಂದ್ಯಾವಳಿ ವಿದ್ಯಾರ್ಥಿ-ಕ್ರೀಡಾಪಟುಗಳು ಉನ್ನತ ಶಿಕ್ಷಣದ ಜೊತೆಗೆ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಅವಕಾಶ...
ಬೆಂಗಳೂರು, ಸೆಪ್ಟೆಂಬರ್ 16,...
Crime
ಬೈಂದೂರು: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ…!!
ಬೈಂದೂರು: ಉಪ್ಪುಂದ ಕಾಸನಾಡಿ ಸಮೀಪದ ಹಾಡಿಯಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ಮೃತರನ್ನು ಬಿಜೂರು ನಿವಾಸಿ ರವೀಂದ್ರ ದೇವಾಡಿಗ (31) ಎಂದು ಗುರುತಿಸಲಾಗಿದೆ.
ಇವರು ಪತ್ನಿ ಹಾಗೂ ಮಗನೊಂದಿಗೆ ಪತ್ನಿಯ ಮನೆಯಲ್ಲೇ...
National
Udupi
1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಇಂದ್ರಾಳಿ ಮಂಚಿ ಕುಮೇರಿ ಸಮುದಾಯ ಭವನ ಶಾಸಕ ಯಶ್...
ಉಡುಪಿ: ನಗರಸಭೆಯ ಇಂದ್ರಾಳಿ ವಾರ್ಡಿನ ಮಂಚಿ ಕುಮೇರಿಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಭವನವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ...
Udupi
ಶ್ರೀಕೃಷ್ಣ ಮಠ, ಕಾಪು ಹೊಸ ಮಾರಿಗುಡಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ನಿರ್ಮಲಾ ಸೀತಾರಾಮನ್...
ಉಡುಪಿ/ಕಾಪು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಉಡುಪಿ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸಚಿವೆ ಅವರು ಮೊದಲು ಕಾಪುವಿನ...

Mangaluru
ಮಂಗಳೂರು: ಯುವಕ ನಾಪತ್ತೆ : ದೂರು ದಾಖಲು…!!
ಮಂಗಳೂರು: ಶಕ್ತಿನಗರದ ಕ್ಯಾಸ್ಟೊಲಿನೋ ಕಾಲನಿ ನಿವಾಸಿ, ಸ್ಪರ್ಶ್ ಭೂಷಣ್ ಸಿಂಗ್ (19) ಎಂಬಾತ ಮನೆಯಲ್ಲಿ ಜಗಳವಾಡಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು ಜೂ.29ರಂದು ಮನೆ ಬಿಟ್ಟು ಹೋದವ ಮರಳಿ ಬಂದಿಲ್ಲ ಎಂದು ಮಂಗಳೂರು ಗ್ರಾಮಾಂತರ...
Mangaluru
ಮಂಗಳೂರು: ‘Operation RISE’ ಹಾಗೂ #ಬೇಡBRO ಅಭಿಯಾನಕ್ಕೆ ಚಾಲನೆ; ಮಾದಕ ವಸ್ತುಗಳ ವಿರುದ್ಧ 2,000...
ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ “Operation RISE” ಹಾಗೂ #ಬೇಡBRO ಉಪಕ್ರಮಗಳಡಿ ಮಾದಕ ವಸ್ತುಗಳ ವಿರುದ್ಧ ರಾಜ್ಯವ್ಯಾಪಿ ಜಾಗೃತಿ ಅಭಿಯಾನದ ಅಂಗವಾಗಿ ಇಂದು ಮಂಗಳೂರು ನಗರ ಪೊಲೀಸ್ ಹಾಗೂ ದಕ್ಷಿಣ ಕನ್ನಡ...











































