ಮಣಿಪಾಲ : ಈಶ್ವರ ನಗರದ. ಪೆಟ್ರೋಲ್ ಬಂಕ್ ಬಳಿ ಇರುವ ತಿರುವಿನಲ್ಲಿ. ಕಾರು ಮತ್ತು ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರ ವಾಗಿ ತಲೆ ಮತ್ತು ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ಹೆರ್ಗ ಗ್ರಾಮದ ಗರಡಿ ನಿವಾಸಿ.. ಅಭಿಷೇಕ್ ಎಂದು ಗುರುತಿಸಲಾಗಿದೆ. ಕಾರು ಕುಂದಾಪುರದಿಂದ ಬಜೆಗೋಳಿಗೆ ತನಕ ಸಂಚರಿಸುತ್ತಿತ್ತು, ಸ್ಕೂಟರ್ ಸವಾರ. ತಿರುವಿನಲ್ಲಿ. ಸಂಚರಿಸುತ್ತಿರುವಾಗ ಈ ಘಟನೆ ನಡೆದಿದೆ,, ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





