ಮುಂಬೈ : ಬಿಲ್ಲವರ ಅಸೋಸಿಯೇಷನ್, ಮುಂಬೈನ ಮಾಜಿ ಅಧ್ಯಕ್ಷರು ಮತ್ತು ಭಾರತ್ ಬ್ಯಾಂಕ್ನ ಸ್ಥಾಪಕ ಅಧ್ಯಕ್ಷರಾದ ಶ್ರೀ ವರದ್ ಉಳ್ಳಾಲ್ ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇವರ ಅಂತ್ಯಕ್ರಿಯೆ ನಾಳೆ, 07/04/2026 ರಂದು ಬೆಳಿಗ್ಗೆ 10.30 ರಿಂದ ಜೀ ಜಯಶ್ರೀ ಬಿ -603, ಪ್ರಾರ್ಥನಾ ಸಮಾಜ ರಸ್ತೆ, ಸತ್ಸಂಗ್ ಕೋ-ಆಪರೇಟಿವ್ ಹೆಚ್ಎಸ್ಜಿ ಸೊಸೈಟಿ, ವಿಲೇ ಪಾರ್ಲೆ ಪೂರ್ವದಿಂದ ಪ್ರಾರಂಭವಾಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.





