ಬಿಜೆಪಿ ಶಾಸಕರ ಅಮಾನತು ಪ್ರಸರಣಕ್ಕೆ ಪ್ರಸರಣಕ್ಕೆ ಕೊಒಮೋಒಕು. ಮಲಯ ಒ ಕಮಲ ನಮಕಜಮ ಸಂಬಂಧಪಟ್ಟಂತೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶಮಕಕೊನದಲ್ಲಿ ಸಭಾಧ್ಯಕ್ಷರು, ಧರ್ಮದ ಆಧಾರದ ಮೇಲೆ ಪಕ್ಷಪಾತ ಮಾಡಿದ್ದಾರೆ ಎಂದು ಪೂಂಜಾ ಆರೋಪಿಸಿದ್ದರು.ಕ
ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಭಾಧ್ಯಕ್ಷರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೇತೃತ್ವದಲ್ಲಿ ಶಾಸಕರು ಹಕ್ಕು ಒಒಒ ಜನಕ ಇ ಕಮಲ ಕಮಲಭಾದ್ಯತಾ ಸಮಿತಿಗೆ ದೂರು ನೀಡಿದ್ದಾರೆ.
ಈ ಸಂದರ್ಶನದ ವೀಡಿಯೋವನ್ನು ಪೆನ್ ಡ್ರೈವ್ ಮೂಲಕ ಹಕ್ಕು ಬಾದ್ಯತಾ ಸಮಿತಿಗೆ ಒಪ್ಪಿಸಲಾಗಿದ್ದು, ಇದು ಸ್ಪೀಕರ್ ಪೀಠಕ್ಕೆ ಅಗೌರವ ತಂದಿದೆ. ಇದರಿಂದ ವಿಶೇಷಾಧಿಕಾರ ಉಲ್ಲಂಘನೆ ಹಾಗೂ ಹಕ್ಕು ಚ್ಯುತಿ ವ್ಯಾಪ್ತಿಗೆ ಬರುತ್ತದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. ಕಜೊಇ
ಬಹು ಅದು ಅವರ ತಂದೆ ತಂದೆ ಅವರಲ