Home Karavali Karnataka ನೆಲ್ಲಿತೀರ್ಥ ಗುಹಾಲಯಕ್ಕೆ ಶೀರೂರು ಶ್ರೀ ಭೇಟಿ…!!Karavali KarnatakaLatestನೆಲ್ಲಿತೀರ್ಥ ಗುಹಾಲಯಕ್ಕೆ ಶೀರೂರು ಶ್ರೀ ಭೇಟಿ…!!By Prime Tv News Desk - January 5, 2026FacebookTwitterPinterestWhatsApp ಉಡುಪಿ : ಭಾವೀ ಪರ್ಯಾಯ ಪೀಠಾಧೀಶ ಹಾಗೂ ಪ್ರಥಮ ಬಾರಿಗೆ ಸರ್ವಜ್ಞ ಪೀಠ ಅಲಂಕರಿಸಲಿರುವ, ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯಕ್ಕೆ ಭೇಟಿ ನೀಡಿ, ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದರು.