Home Art & Culture ಕೋಟಿ ಭಗವತ್ ಗೀತೆ ಯನ್ನು ತುಳು ಲಿಪಿ ಯಲ್ಲಿ 21 ದಿವಸದಲ್ಲಿ ಮುಗಿಸಿ ಪುತ್ತಿಗೆ ಶ್ರೀ...

ಕೋಟಿ ಭಗವತ್ ಗೀತೆ ಯನ್ನು ತುಳು ಲಿಪಿ ಯಲ್ಲಿ 21 ದಿವಸದಲ್ಲಿ ಮುಗಿಸಿ ಪುತ್ತಿಗೆ ಶ್ರೀ ಅವರಿಗೆ ಸಮರ್ಪಣೆ…!!

ಉಡುಪಿ : ಕೊಡೆತ್ತೂರ್ ಪೆಜತಿಮಾರ್ ದೇಜಪ್ಪ ಶೆಟ್ಟಿಯವರು  ಕೋಟಿ ಭಗವತ್ ಗೀತೆ ಯನ್ನು ತುಳು ಲಿಪಿ ಯಲ್ಲಿ 21 ದಿವಸ ದಲ್ಲಿ ಮುಗಿಸಿ ಪುತ್ತಿಗೆ ಶ್ರೀ ಅವರಿಗೆ ಸಮರ್ಪಸಿದ್ದಾರೆ,

ಪುತ್ತಿಗೆ ಶ್ರೀಗಳು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇಜಪ್ಪ ಶೆಟ್ಟಿಯವರು ಮುಂಬೈ ಯಲ್ಲಿ 50 ವರ್ಷಗಳಿಂದ ವಾಸಿಸುತ್ತಿದ್ದಾರೆ.