ಉಡುಪಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ರವರ ಆರೋಗ್ಯ ಸುಧಾರಿಸಿ ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಜನಸೇವೆಯಲ್ಲಿ ತೊಡಗುವಂತಾಗಲಿ ಎಂದು ಇತಿಹಾಸ ಪ್ರಸಿದ್ಧ ಉಡುಪಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜೆಗೋಳಿ,ಕಾಂಗ್ರೆಸ್ ಮುಖಂಡರಾದ ಎಂ ಎ ಗಫೂರ್,ಕಿಶನ್ ಹೆಗ್ಡೆ ಕೊಳ್ಕೆಬೈಲು,ದಿನೇಶ್ ಪುತ್ರನ್,ದಿನಕರ ಹೇರೂರ್,ಜ್ಯೋತಿ ಹೆಬ್ಬಾರ್,ವಿಶ್ವಾಸ್ ಅಮೀನ್,ಮಹಾಬಲ ಕುಂದರ್,ಅಣ್ಣಯ್ಯ ಶೇರಿಗಾರ್,ಮಾದವ ಬನ್ನಂಜೆ,ಹರೀಶ್ ಕಿಣಿ,ದಿವಾಕರ್ ಕುಂದರ್,ವಿಶ್ವಾಸ್ ಅಮೀನ್, ಇಚ್ಛಿತಾರ್ಥ್ ಶೆಟ್ಟಿ,ನವೀನ್ ಸಾಲಿಯಾನ್,ರವಿ ಶೆಟ್ಟಿ,ಯತೀಶ್ ಕರ್ಕೇರ,ಸದಾಶಿವ ಕಟ್ಟೆಗುಡ್ಡೆ,ರಾಘವೇಂದ್ರ ಶೆಟ್ಟಿ,ನವೀನ್ ಮರಕಾಲ,ಪ್ರಶಾಂತ್ ಮಾಯಾಡಿ,ಉದಯ್ ಆಚಾರ್ಯ,ಶಬರೀಶ್ ಸುವರ್ಣ,ಮೀನಾಕ್ಷಿ ಮಾಧವ ಬನ್ನಂಜೆ,ಪುಷ್ಪ ಅಂಚನ್ ಸೇರಿದಂತೆ ಹಲವರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.











